Slide
Slide
Slide
previous arrow
next arrow

ಕೆಎಸ್‍ಆರ್‍ಟಿಸಿ ಬಸ್-ಓಮಿನಿ ಡಿಕ್ಕಿ; ಎಎಸೈ ನಾಗರಾಜಪ್ಪ ಗಂಭೀರ

300x250 AD

ಶಿರಸಿ: ತಾಲೂಕಿನ ವಡಗೇರಿ ಬಳಿ ಕೆಎಸ್‍ಆರ್‍ಟಿಸಿ ಬಸ್ ಹಾಗೂ ಓಮಿನಿ ನಡುವೆ ಭೀಕರ ಅಪಘಾತ ಸಂಭವಿಸಿದ ಘಟನೆ ನಡೆದಿದೆ.
ಘಟನೆಯಲ್ಲಿ ಕುಮಟಾ ಪೊಲೀಸ್ ಠಾಣೆ ಎಎಸ್‍ಐ ನಾಗರಾಜಪ್ಪ ಗಂಭೀರಗೊಂಡಿದ್ದು, ಅವರನ್ನು ಮಂಗಳೂರಿನ ಆಸ್ಪತ್ರೆಗೆ ರವಾನೆ ಮಾಡಲಾಗಿದೆ ಎಂಬ ಮಾಹಿತಿ ದೊರೆತಿದೆ. ಈ ಕುರಿತು ಬನವಾಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

300x250 AD
Share This
300x250 AD
300x250 AD
300x250 AD
Back to top