Home › ಚಿತ್ರ ಸುದ್ದಿ › ಸ್ವರ್ಣವಲ್ಲಿಯಲ್ಲಿ ತ್ರಿಪುರಾಖ್ಯ ದೀಪೋತ್ಸವ ಆಚರಣೆ ಸ್ವರ್ಣವಲ್ಲಿಯಲ್ಲಿ ತ್ರಿಪುರಾಖ್ಯ ದೀಪೋತ್ಸವ ಆಚರಣೆ ಚಿತ್ರ ಸುದ್ದಿ Posted on 2 years ago • Updated 2 years ago —by euttarakannada.in Share on FacebookTweet on TwitterLinkedInPinterestMail ಶಿರಸಿ: ಸೋಂದಾ ಸ್ವರ್ಣವಲ್ಲಿ ಮಹಾ ಸಂಸ್ಥಾನದಲ್ಲಿ ಕೋವಿಡ್ ಸಂಪೂರ್ಣ ನಿವಾರಣೆಗೆ ಪ್ರಾರ್ಥಿಸಿ ಶ್ರೀಲಕ್ಷ್ಮೀ ನೃಸಿಂಹ ದೇವರ ತ್ರಿಪುರಾಖ್ಯ ದೀಪೋತ್ಸವವನ್ನು ಹತ್ತು ಸಹಸ್ರ ದೀಪಗಳ ಮೂಲಕ ಆಚರಿಸಲಾಯಿತು. ಮಠಾಧೀಶ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿಗಳು ದೀಪ ಬೆಳಗಿಸಿ ಚಾಲನೆ ನೀಡಿದರು. Share This Share on FacebookTweet on TwitterLinkedInPinterestMail Post navigation Previous Postನ.19 ರ ಮಾರ್ಕೆಟ್ ಹಕೀಕತ್Next Postಪ್ರತಿ ಶನಿವಾರ ‘TMS ಸುಪರ್ ಮಾರ್ಟ್’ನಲ್ಲಿ ‘ವೀಕೆಂಡ್ ಸೇಲ್ಸ್’