ದುಂದುಭಿಸ್ತು ಸುತರಾಮಚೇತನಸ್ತನ್ಮುಖಾದಪಿ ಧನಂ ಧನಂ ಧನಮ್
ಇತ್ಥಮೇವ ನಿನದಃ ಪ್ರವರ್ತತೇ ಕಿಂ ಪುನರ್ಯದಿ ಜನಃ ಸಚೇತನಃ ||
ದುಂದುಭಿ ಅನ್ನುವ ವಾದ್ಯ ಪರಿಕರವಿದೆಯಲ್ಲ ಅದಂತೂ ನಿಶ್ಚಯವಾಗಿಯೂ ಜೀವವಿಲ್ಲದ ವಸ್ತು ಎನ್ನುವುದು ಎಲ್ಲರಿಗೂ ಗೊತ್ತು. ಅಂಥಾ ನಿರ್ಜೀವ ವಸ್ತುವೇ ತಾನು ಶಬ್ದ ಹೊರಡಿಸುವಾಗ ಧನಂ ಧನಂ ಧನಂ (ಹಣ ಹಣ ಹಣ) ಎನ್ನುತ್ತಿರುತ್ತದೆ. ಇನ್ನು ಜೀವವಿರುವ ಮನುಷ್ಯನು ಹಣಕ್ಕಾಗಿ ಬಾಯಿಬಿಡದೇ ಇರುತ್ತಾನೆಯೇ? ಅವಶ್ಯವಾಗಿಯೂ ಆತ ನಿರಂತರವಾಗಿ ಹಣದ ಜಪಮಾಡುತ್ತಲೇ ಇರುತ್ತಾನೆ.
ಶ್ರೀ ನವೀನ ಗಂಗೋತ್ರಿ