• Slide
    Slide
    Slide
    previous arrow
    next arrow
  • ಎಂಇಎಸ್ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಯಶಸ್ವಿಯಾದ ಉದ್ಯೋಗ ಮೇಳ

    300x250 AD

    ಶಿರಸಿ: ನಗರದ ಎಂ.ಇ.ಎಸ್ ವಾಣಿಜ್ಯ ಮಹಾವಿದ್ಯಾಲಯದಲ್ಲಿ ನ.15 ರಂದು ನಡೆದ ಉದ್ಯೋಗ ಮೇಳದಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ಬಂದ ನಲವತ್ತು ಜನ ಪದವೀಧರರಿಗೆ ಬ್ಯಾಂಕ್ ಉದ್ಯೋಗಕ್ಕಾಗಿ ಆಯ್ಕೆ ಮಾಡಲಾಯಿತು.

    300x250 AD

    ಬೆಂಗಳೂರಿನ ಆಯ್.ಸಿಆಯ್.ಸಿ.ಆಯ್ ಬ್ಯಾಂಕ್ ಹಾಗೂ ಎಂ.ಇ.ಎಸ್ ವಾಣಿಜ್ಯ ಮಹಾವಿದ್ಯಾಲಯಗಳು ಸಂಯುಕ್ತವಾಗಿ ಏರ್ಪಡಿಸಿದ್ದ ಈ ಉದ್ಯೋಗ ಮೇಳವನ್ನು ಆಯ್.ಸಿ.ಆಯ್.ಸಿ.ಆಯ್ ಬ್ಯಾಂಕ್ ಮುಖ್ಯಸ್ಥ ಗೋಪಾಲ ಗಡಗಿ, ಉದ್ಘಾಟಿಸಿದರು. ಪ್ರೊ. ಎಸ್.ಎಸ್.ಬಾಡಗಾಂವಕರ ಉಪಸ್ಥಿತರಿದ್ದರು ಎಂದು ಪ್ರಾಚಾರ್ಯ ಡಾ. ಟಿ.ಎಸ್.ಹಳೆಮನೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    Share This
    300x250 AD
    300x250 AD
    300x250 AD
    Leaderboard Ad
    Back to top