ಯಲ್ಲಾಪುರ: ರಾಷ್ಟ್ರೀಯ ಸೇವಾ ಭಾರತೀಯ ಸಹಯೋಗದಲ್ಲಿ ಸಂತ್ ಈಶ್ವರ್ ಫೌಂಡೇಷನ್ ಕೊಡಮಾಡುವ ‘ಸಂತ್ ಈಶ್ವರ್ ಸಮ್ಮಾನ್’ ಪ್ರಶಸ್ತಿಗೆ ಶಾಂತಾರಾಮ ಸಿದ್ದಿಯವರು ಆಯ್ಕೆಯಾಗಿದ್ದಾರೆ. ಅವರು ನ.21ರಂದು ದೆಹಲಿಯ ವಿಜ್ಞಾನ ಭವನದಲ್ಲಿ ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಯಲ್ಲಾಪುರ: ರಾಷ್ಟ್ರೀಯ ಸೇವಾ ಭಾರತೀಯ ಸಹಯೋಗದಲ್ಲಿ ಸಂತ್ ಈಶ್ವರ್ ಫೌಂಡೇಷನ್ ಕೊಡಮಾಡುವ ‘ಸಂತ್ ಈಶ್ವರ್ ಸಮ್ಮಾನ್’ ಪ್ರಶಸ್ತಿಗೆ ಶಾಂತಾರಾಮ ಸಿದ್ದಿಯವರು ಆಯ್ಕೆಯಾಗಿದ್ದಾರೆ. ಅವರು ನ.21ರಂದು ದೆಹಲಿಯ ವಿಜ್ಞಾನ ಭವನದಲ್ಲಿ ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.