Slide
Slide
Slide
previous arrow
next arrow

ನ.16ಕ್ಕೆ ನಿಲ್ಕುಂದ ವೀರಭದ್ರ ಸ್ವಾಮಿ ಪ್ರತಿಷ್ಠಾಪನೆ

300x250 AD

ಸಿದ್ದಾಪುರ: ತಾಲೂಕಿನ ನಿಲ್ಕುಂದ ದೇವಸ್ಥಾನದ ವೀರಭದ್ರ ಸ್ವಾಮಿಯ ಪ್ರತಿಷ್ಠಾಪನೆ ಕಾರ್ಯಕ್ರಮ ನ.16 ಮಂಗಳವಾರದಂದು ನಡೆಯಲಿದ್ದು, ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರಬೇಕೆಂದು ದೇವಸ್ಥಾನ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.

300x250 AD


ನಿಲ್ಕುಂದ ಶ್ರೀ ವೀರಭದ್ರೇಶ್ವರ ದೇವಸ್ಥಾನ ಕಟ್ಟಡದ ಜೀರ್ಣೋದ್ದಾರದ ಕೆಲಸ 2020 ನ.4 ರಂದು ಪ್ರಾರಂಭಗೊಂಡು ಈಗ ಪ್ರತಿಷ್ಠಾಪನೆಯ ಹಂತಕ್ಕೆ ಬಂದು ತಲುಪಿದೆ. ಈ ಕಾರ್ಯದಲ್ಲಿ ತನು ಮನ ಧನ ಹಾಗೂ ಶ್ರಮದಾನದಿಂದ ಸಹಕರಿಸಿದ ಎಲ್ಲ ಭಕ್ತಾದಿಗಳು ಈ ಕಾರ್ಯದಲ್ಲಿ ಪಾಲ್ಗೊಳ್ಳಬೇಕೆಂದು ಶ್ರೀ ದೇವಸ್ಥಾನದ ಟ್ರಸ್ಟಿ ಪ್ರವೀಣ್ ಶಿವಲಿಂಗ ಗೌಡರ್ ತೆಪ್ಪಾರ್ ತಿಳಿಸಿದ್ದಾರೆ.

Share This
300x250 AD
300x250 AD
300x250 AD
Back to top