• Slide
    Slide
    Slide
    previous arrow
    next arrow
  • ಸುಂಕಸಾಳದಲ್ಲಿ ಅಡಿಕೆ ಕಳ್ಳತನ; ಆರೋಪಿ ಬಂಧನ

    300x250 AD

    ಅಂಕೋಲಾ: ಅಡಿಕೆಯ ಬೆಲೆ ಹೆಚ್ಚಾಗಿದ್ದರಿಂದ ತಾಲೂಕಿನಲ್ಲಿ ಅಡಿಕೆ ಕಳ್ಳತನ ಪ್ರಕರಣ ಹೆಚ್ಚಾಗಿರುತ್ತಿದ್ದ ತಾಲೂಕಿನ ಸುಂಕಸಾಳ ವ್ಯಾಪ್ತಿಯಲ್ಲಿ ಕಡಿಕೆ ಕಳುವು ಮಾಡಿದ ಆರೋಪಿಯೊಬ್ಬನನ್ನು ಪೊಲೀಸರು ಇಂದು ಬಂಧಿಸಿದ್ದಾರೆ.

    300x250 AD


    ತೋಟದಲ್ಲಿರುವ ಅಡಿಕೆ ಕಳ್ಳತನವಾಗಿರುವ ಕುರಿತು ಸುಂಕಸಾಳದ ಶಂಕರ ಗೌಡ ಪೊಲೀಸ್ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಸ್ಥಳೀಯರನ್ನು ವಶಕ್ಕೆ ಪಡೆದ ವಿಚಾರಣೆ ಕೈಗೊಂಡಿದ್ದಾರೆ. ಪಿಎಸ್‍ಐ ಪ್ರವೀಣ ಕುಮಾರ, ಪಿಎಸೈ ಎಂ. ಅಹಮ್ಮದ್, ಎಚ್ ಸಿ ಪರಮೇಶ ಎಸ್,ಚಾಲಕ ಜಗದೀಶ ನಾಯ್ಕ ಇನ್ನಿತರರು ಇದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top