• Slide
    Slide
    Slide
    previous arrow
    next arrow
  • ದಿವಗಿ ಶ್ರೀಗಳ ಸಂಸ್ಮರಣ: ನಿತ್ಯ ಧಾರ್ಮಿಕ ಕಾರ್ಯಕ್ರಮ

    300x250 AD


    ಶಿರಸಿ: ದಿವಗಿಯ ಶ್ರೀರಾಮಾನಂದ ಅವಧೂತ ಸ್ವಾಮೀಜಿಗಳ ಸಂಸ್ಮರಣೋತ್ಸವದ ಅಂವಗಾಗಿ ತಾಲೂಕಿನ ಕೊಳಗಿಬೀಸ್ ಮಾರುತಿ ದೇವಸ್ಥಾನದಲ್ಲಿ ಡಿ.10ರ ತನಕ ಪ್ರತಿ ದಿನ ಪುರುಷ ಸೂಕ್ತ ಹೋಮ, ಮಹಾನಾರಾಯಣ ಉಪನಿಷತ್ ಪಾರಾಯಣವನ್ನು ನಡೆಸಲು ಬುಧವಾರದಿಂದ ಚಾಲನೆ ನೀಡಲಾಗಿದೆ.


    ಗುರು ಭಕ್ತರು ಈ ಕಾರ್ಯದಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಬಹುದಾಗಿದೆ. ಜತೆಗೆ ಹವನಕ್ಕೆ ಅಗತ್ಯವಾದ ಹಲಸಿನ ಚಕ್ಕೆ, ತುಪ್ಪ, ಕಾಯಿ ಇತ್ಯಾದಿಗಳನ್ನು ನೀಡಲು ಅವಕಾಶ ಇದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top