Slide
Slide
Slide
previous arrow
next arrow

ಪ್ರೇಕ್ಷಕರ ಮೆಚ್ಚುಗೆಯಾದ ನಾರಾಯಣದಾಸರ ಹರಿಕಥೆ

300x250 AD

ಯಲ್ಲಾಪುರದ: ನಗರದ ಗಾಂಧಿ ಕುಟೀರದಲ್ಲಿ ನಡೆದ 35 ನೇ ಸಂಕಲ್ಪ ಉತ್ಸವದಲ್ಲಿ ಶಿರಸಿಯ ನಾರಾಯಣದಾಸ ಅವರಿಂದ ಹರಿಕಥೆ ನಡೆಯಿತು.
ರಾಮಾಯಣದ ಸುಂದರಕಾಂಡದ ಸನ್ನಿವೇಶವನ್ನು ಸುಂದರವಾಗಿ ನಿರೂಪಿಸಿದ ದಾಸರು, ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದರು.

300x250 AD
Share This
300x250 AD
300x250 AD
300x250 AD
Back to top