ಯಲ್ಲಾಪುರ: ತಾಲೂಕಿನ ಮಾವಳ್ಳಿ ಗ್ರಾಮದೇವಿ ದೇವಸ್ಥಾನದ ನೂತನ ಕಟ್ಟಡದ ಕಳಸಾರೋಹಣ ಕಾರ್ಯಕ್ರಮಕ್ಕೆ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಭೇಟಿ ನೀಡಿ ಪೂಜೆ ಸಲ್ಲಿಸಿದರು.
ವಾ.ಕ.ರ.ಸಾ ನಿಗಮದ ಅಧ್ಯಕ್ಷ ವಿ.ಎಸ್.ಪಾಟೀಲ, ಪ್ರಮುಖರಾದ ಉಮೇಶ ಭಾಗ್ವಯ, ಗೋಪಾಲಕೃಷ್ಣ ಗಾಂವ್ಕಾರ, ಗುರುಪಾದಯ್ಯ ನಂದೊಳ್ಳಿಮಠ, ರಾಮು ನಾಯ್ಕ, ಗಣಪತಿ ಬೋಳಗುಡ್ಡೆ ಇತರರಿದ್ದರು.