• Slide
    Slide
    Slide
    previous arrow
    next arrow
  • ಹೈಕೋರ್ಟ್ ನ್ಯಾಯಾಧೀಶರಾಗಿ ಅನಂತ್ ಹೂಡ್ಲಮನೆ

    300x250 AD

    ಶಿರಸಿ: ಇಲ್ಲಿನ ಸುಪ್ರಸಿದ್ಧ ಹೂಡ್ಲಮನೆ ಕುಟುಂಬದ 3 ನೇ ತಲೆಮಾರಿನ ವಕೀಲರಾದ ಅನಂತ್ ರಾಮನಾಥ್ ಹೆಗಡೆ ಹೂಡ್ಲಮನೆ ಇವರನ್ನು ಕರ್ನಾಟಕ ಹೈಕೋರ್ಟ್ ನ್ಯಾಯಾಧೀಶರಾಗಿ ಅನುಮೋದನೆ ನೀಡಿದ್ದು, ಕನ್ನಡಿಗರಿಗೆ ಹೆಮ್ಮೆಯ ವಿಷಯವಾಗಿದೆ.

    300x250 AD


    ಕೇಂದ್ರ ಸರ್ಕಾರ ಅನುಮೋದನೆಯನ್ನು ಪರಿಗಣಿಸಿ ಅವರನ್ನು ಕರ್ನಾಟಕ ಹೈಕೋರ್ಟಿನ ನ್ಯಾಯಾಧೀಶರಾಗಿ ಆದೇಶ ಹೊರಡಿಸಿದೆ. ಇದು ನಮ್ಮ ಶಿರಸಿಗರಿಗೆ, ಉತ್ತರ ಕನ್ನಡದವರಿಗೆ ಅತ್ಯಂತ ಹೆಮ್ಮೆಯ ಸಂಗತಿಯಾಗಿದೆ.

    Share This
    300x250 AD
    300x250 AD
    300x250 AD
    Leaderboard Ad
    Back to top