Slide
Slide
Slide
previous arrow
next arrow

ಸಿಡಿಲು ಬಡಿದು ಮಹಿಳೆ ಸಾವು

300x250 AD

ಯಲ್ಲಾಪುರ: ತಾಲೂಕಿನ ಕಿರವತ್ತಿ ಸಮೀಪದ ಖಾರೆವಾಡದಲ್ಲಿ ಮಹಿಳೆಯೊಬ್ಬಳು ಸಿಡಿಲು ಬಡಿದು ಸಾವನ್ನಪ್ಪಿದ ಘಟನೆ ಬೆಳಕಿಗೆ ಬಂದಿದೆ.

300x250 AD

ಜನ್ನಾಬಾಯಿ ಕಾನು ಶಳಕೆ (40) ಮೃತ ಮಹಿಳೆಯಾಗಿದ್ದು, ಈಕೆ ಹೊಲದಲ್ಲಿ ಕೆಲಸ ಮಾಡುತ್ತಿರುವಾಗ ಸಿಡಿಲು ಬಡಿದ ಪರಿಣಾಮ ಸಾವನ್ನಪ್ಪಿದ್ದಾಳೆ ಎಂದು ತಿಳಿದು ಬಂದಿದೆ.

Share This
300x250 AD
300x250 AD
300x250 AD
Back to top