Home › ಜಿಲ್ಲಾ ಸುದ್ದಿ › ಧಾತ್ರಿ ಫೌಂಡೇಶನ್’ನಿಂದ ಗೋಶಾಲೆಗೆ ₹3.5 ಲಕ್ಷ ದೇಣಿಗೆ ಧಾತ್ರಿ ಫೌಂಡೇಶನ್’ನಿಂದ ಗೋಶಾಲೆಗೆ ₹3.5 ಲಕ್ಷ ದೇಣಿಗೆ ಚಿತ್ರ ಸುದ್ದಿ ಜಿಲ್ಲಾ ಸುದ್ದಿ Posted on 2 years ago • Updated 2 years ago —by euttarakannada.in Share on FacebookTweet on TwitterLinkedInPinterestMail ಶಿರಸಿ: ತಾಲೂಕಿನ ಕರಡೊಳ್ಳಿಯಲ್ಲಿ ಸೋಂದಾ ಸ್ವರ್ಣವಲ್ಲಿ ಮಠದಿಂದ ನಡೆಯುತ್ತಿರುವ ಗೋಶಾಲೆಗೆ ಧಾತ್ರಿ ಫೌಂಡೇಶನ್ ನ ಶ್ರೀನಿವಾಸ ಭಟ್ಟ ಅವರು 3. 50 ಲಕ್ಷ ರೂ. ದೇಣಿಗೆ ಚೆಕ್ ನ್ನು ಸ್ವರ್ಣವಲ್ಲಿ ಶ್ರೀಗಳಿಗೆ ಹಸ್ತಾಂತರಿಸಿದರು. Share This Share on FacebookTweet on TwitterLinkedInPinterestMail Post navigation Previous Postವಿದ್ಯಾರ್ಥಿ ನಿಲಯದಲ್ಲಿ ಪ್ರವೇಶಕ್ಕಾಗಿ ಅರ್ಜಿ ಸಲ್ಲಿಸಿNext Postಶಿಕ್ಷಕ ಕ್ಷೇತ್ರದ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ: ನ.6 ಕೊನೆಯ ದಿನಾಂಕ