ದಾಖಲಾತಿ ಇಲ್ಲದೇ ಬಸ್ನಲ್ಲಿ 50 ಲಕ್ಷ ಸಾಗಾಟ; ಯಲ್ಲಾಪುರದಲ್ಲಿ ಆರೋಪಿಗಳ ಬಂಧನ
ಯಲ್ಲಾಪುರ: ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರದ ಜೋಡುಕೆರೆ ಕ್ರಾಸ್ ನಲ್ಲಿ ಬುಧವಾರ ಯಾವುದೇ ದಾಖಲಾತಿ ಇಲ್ಲದ 50ಲಕ್ಷ ರೂ. ವಶಪಡಿಸಿಕೊಳ್ಳಲಾಗಿದೆ. ಬೆಳಗಾವಿಯಿಂದ ಮಂಗಳೂರು ಕಡೆಗೆ ಹೋಗುವ ಖಾಸಗಿ ಬಸ್ನಲ್ಲಿ ಹಣವನ್ನು ಸಾಗಾಟ…
Read More