Slide
Slide
Slide
previous arrow
next arrow

ಸುವಿಚಾರ

300x250 AD

ಮೃತ್ಯೋರ್ಬಿಭೇಷಿ ಕಿಂ ಮೂಢ ಭೀತಂ ಮುಂಚತಿ ಕಿಂ ಯಮಃ
ಅಜಾತಂ ನೈವ ಗೃಹ್ಣಾತಿ ಕುರು ಯತ್ನಮಜನ್ಮನಿ ||

’ಮೂಢನೇ, (ಮೋಹಗೊಂಡವನೇ), ನೀನು ಸಾವಿಗೆ ಹೆದರುವಿಯಲ್ಲವೇ? ಇವಾಗೇನು, ನೀನು ಭಯಗೊಂಡ ಮಾತ್ರಕ್ಕೆ ಯಮಧರ್ಮನು ನಿನ್ನನ್ನು ಬಿಟ್ಟುಬಿಡುವನೇನು? ಇಲ್ಲವಷ್ಟೇ! ಸಾವಿನ ಭಯ ಶುರುವಾದ್ದೇ ನೀನು ಹುಟ್ಟಿದ್ದರಿಂದಾಗಿ. ಹುಟ್ಟೇ ಇಲ್ಲದಿದ್ದರೆ ಸಾವಿನ ಭಯ ಇರುತ್ತಿರಲಿಲ್ಲ. ಹುಟ್ಟದಿರುವವನನ್ನು ಯಮನು ಹಿಡಿದುಕೊಳ್ಳಲಾರ. ಹಾಗಾಗಿ ಹುಟ್ಟೇ ಇಲ್ಲದ ಸ್ಥಿತಿಯನ್ನು ಸೇರು. ಮೋಕ್ಷವನ್ನು ಹೊಂದುವ ಕುರಿತು ಚಿಂತಿಸು. ಆಗ ಭಯವಿಲ್ಲದಾಗಿ ಅಕುತೋಭಯನಾಗುವೆ’ ಎಂಬುದಾಗಿ ಸುಭಾಷಿತಕಾರನು ಸಾಮಾನ್ಯನನ್ನು ಎಚ್ಚರಿಸುತ್ತಿದ್ದಾನೆ.

300x250 AD

ಶ್ರೀ ನವೀನ ಗಂಗೋತ್ರಿ

Share This
300x250 AD
300x250 AD
300x250 AD
Back to top